ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
"People are trying to work towards a good quality of life for tomorrow instead of living for today, for many… Read more…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…